ಗೋಪಾಷ್ಟಮಿ
ನವಂಬರ್ 7,1966 ಅಂದು ಗೋಪಾಷ್ಟಮಿ
ಸಾವಿರಾರು ಹಿಂದೂ ಸಾಧು-ಸಂತರು ಗೋಹತ್ಯಾ ನಿಷೇಧ ಮಾಡಲು ಉಗ್ರ ಹೋರಾಟ ಮಾಡುತ್ತಾರೆ ಆದರೆ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಆರ್ಡರ್ ಮಾಡುತ್ತಾರೆ ಪೊಲೀಸರ ಗುಂಡಗಳು ಸಿಡಿಯ ತೊಡಗಿದಾಗ ಅಲ್ಲಿದ್ದ ಹಿಂದುಗಳು ಸಾದು ಸಂತರು ದಿಕ್ಕುಪಾಲಾಗಿ ಓಡತೊಡಗಿದರು ಗಂಡೆದೆ ಕೊಟ್ಟು ಅಲ್ಲೇ ನಿಂತ ಹಲವಾರು ಸಾಧುಸಂತರು ಗುಂಡೇಟಿಗೆ ಬಲಿಯಾದರು
ಅದೇ ಸಮಯದಲ್ಲಿ ಕೃಪಾರ್ಥಿ ಮಹಾರಾಜರಿಗೆ ಗುಂಡೇಟು ಬಿತ್ತು ನೆಲಕ್ಕುರುಳಿದ ಕೃಪಾರ್ಥಿ ಮಹಾರಾಜರ ಬಿದ್ದಲ್ಲಿ ತಡವರಿಸಿಕೊಂಡು ನಾವು ಭಿಕ್ಷೆ ಕೊಟ್ಟ ಆಸ್ಥಾನದಲ್ಲಿ
ಕೂತಿರುವವರೇ ಈ ದೇಶನಾ ನಿಮ್ಮ ಅಪ್ಪಂದಿರ ಆಸ್ಥಿ
ಅಂತ ಅಂದುಕೊಂಡಿದ್ದೀರಾ,ನೀವು ನನ್ನೆದೆಗೆ
ಗುಂಡಿಕ್ಕಿದ್ರೆ,ನಮ್ಮೆಲ್ಲಾ ಸಂತರನ್ನು ಕೊಲ್ಲುವುದಕ್ಕೆ ನೋಡಿದಿರಿ,
ನಾನು ಸಾಯುತ್ತೇನೆ, ನನ್ನ ರಕ್ತ ಈ ದೇಶದ ಮಣ್ಣಿಗೆ
ಸೇರುತ್ತಿದೆ, ಆದರೂ ಕೂಡ ನಾವೆಲ್ಲಾ ಸಂತರು ನಮಗೆ
ಮಾಡಿರುವ ದ್ರೋಹಕ್ಕೆ ಕ್ಷಮಿಸುತ್ತೇವೆ.
ಆದರೆ ಆ ಗುಂಡುಗಳು ಗೋ ಮಾತೆಗೂ ತಾಕ್ತಲ್ಲ, ಈ
ಒಂದು ಪುಣ್ಯ ಭೂಮಿಯಲ್ಲಿ ಸಾಧುವಿನ ಎದರುಗಡೆ,
ಗೋ ಮಾತೆ ಒದ್ದಾಡಿ, ಒದ್ದಾಡಿ ಸತ್ತವಲ್ಲ, ಆ
ಗೋ ಮಾತೆಯ ಶಾಪ ನಿಮ್ಮನ್ನ ಬಿಡಲ್ಲ, ನಿಮ್ಮ
ಇಡೀ ವಂಶ ಗೋಪಾಷ್ಟಮಿ ದಿನ ನಾಶವಾಗುತ್ತೆ,
ಎನ್ನುತ್ತಾ ನೆಲಕ್ಕುರುಳುತ್ತಾರೆ.
ಅದು ಸಹಜವೊ ಅಥವಾ ಆ ಮಹಾ ಸಾಧುವಿನ ಶಾಪವೋ ಕಾಕತಾಳಿಯವೋ
ಆನಂತರ ನಡೆದದ್ದು ಇತಿಹಾಸ
ಹಿಂದೂ ಮಹಾ ಸಂತರನ್ನು ಸ್ಮರಿಸುತ್ತ
ಗೋಪಾಷ್ಟಮಿ
ವಂದೇ ಗೋ ಮಾತರಂ
ಜಯಜಯತು ಹಿಂದೂ ರಾಷ್ಟ್ರ
ಕೆಳಗಿನ ವಿಡಿಯೋ ನೋಡಿ⤵️
Comments
Post a Comment